ನೀರಿನ ಹಾಹಾಕಾರ ಹೆಚ್ಚಿರುವ ನಗರದ ಏರಿಯಾಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದ್ದರೆ ಪಾಲಿಕೆಯು ಬೋರ್ ವೆಲ್ ಗಳನ್ನು ಕೊರೆಸಬೇಕು ಮತ್ತು ತಳದಲ್ಲಿ ನೀರಿಲ್ಲದಿದ್ದರೆ ಪಾಲಿಕೆಯೇ ಟ್ಯಾಂಕರ್ ಗಳ ವೆಚ್ಚ ಭರಿಸಿ ನೀರು ಪೂರೈಸುವ ವ್ಯವಸ್ಥೆ ಮಾಡಲು ಕೋರಿದ್ದೇನೆ ಎಂದು ಸೂರ್ಯ ಹೇಳಿದರು.