ಸೂರ್ಯನಿಂದ ಹೊರಬೀಳುವ ಬಗೆಬಗೆಯ ಕಿರಣಗಳು ಮತ್ತು ಆಯಸ್ಕಾಂತೀಯ ಬಿರುಗಾಳಿಯಿಂದ ಭಾರತ ಈಗಾಗಲೇ ಆಕಾಶಕ್ಕೆ ಹಾರಿಸಿರುವ ಉಪಗ್ರಹಗಳ ಮೇಲೆ ಯಾವ ಪರಿಣಾಮ ಬೀರುತ್ತದೆ, ಮತ್ತು ಸೂರ್ಯನ ಮೇಲ್ಮೈನಲ್ಲಿ ಸಂಭವಿಸುವ ಕೊರೊನಲ್ ಮಾಸ್ ರಿಜೆಕ್ಷನ್ (ಜ್ವಾಲಾಮುಖಿಗಳ ಸೃಷ್ಟಿ) ಯಾಕೆ ನಡೆಯುತ್ತದೆ ಮತ್ತು ಅದು ಪೃಥ್ವಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಮೊದಲಾದ ಸಂಗತಿಗಳನ್ನು ಆದಿತ್ಯ ಎಲ್-1 ಅಧ್ಯಯನ ನಡೆಸಲಿದೆ ಎಂದು ರಾಮಕೃಷ್ಣ ಹೇಳುತ್ತಾರೆ.