ಅಪಘಾತದಲ್ಲಿ ಜಖಂಗೊಂಡಿರುವ ಕಾರು

ರಾಜ್ಯಾದ್ಯಂತ ಲಾರಿ ಮುಷ್ಕರ ನಡೆಯುತ್ತಿರುವ ಕಾರಣ ಮಹಾರಾಷ್ಟ್ರದಿಂದ ಆಗಮಿಸಿದ್ದ ಲಾರಿಯನ್ನು ಹೆಬ್ಬಾಳದ ಟೋಲ್ ಪ್ಲಾಜಾ ಬಳಿ ತಡೆದು ನಿಲ್ಲಿಸಲಾಗಿತ್ತು. ನಾವು ಯಾವಾಗಲೂ ಹೇಳುವಂತೆ ರಸ್ತೆ ಅಪಘಾತಗಳು ಬೆಳಗಿನ ಜಾವ ಹೆಚ್ಚು ಸಂಭವಿಸುತ್ತವೆ. ರಾತ್ರಿಯೆಲ್ಲ ವಾಹನಗಳನ್ನು ಓಡಿಸಿದ ಚಾಲಕರಿಗೆ ಬೆಳಗಿನ ಜಾವ ನಿದ್ರೆಯ ಮಂಪರು ಆವರಿಸಿರುತ್ತದೆ, ಕೊಂಚ ಯಾಮಾರಿದರೆ ಅಪಾಯ ತಪ್ಪಿದ್ದಲ್ಲ.