ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೆಲಸಗಳನ್ನು ಮೆಚ್ಚಿ ಅಕ್ಕ (ಸುಮಲತಾ) ಬಿಜೆಪಿಗೆ ಸಹಕಾರ ನೀಡುತ್ತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಎಲ್ ಸಂತೋಷ್ ಮೊದಲಾದ ಅಗ್ರಗಣ್ಯ ನಾಯಕರು ಅಕ್ಕನೊಂದಿಗೆ ಸಂಪರ್ಕದಲ್ಲಿದ್ದು, ಮಂಡ್ಯ ಕ್ಷೇತ್ರಕ್ಕೆ ಏನು ಮಾಡಬಹುದು, ಕರ್ನಾಟಕಕ್ಕೆ ಏನು ಮಾಡಬಹುದು ಅಂತ ಸಲಹೆ ಕೇಳುತ್ತಿರುತ್ತಾರೆ ಎಂದು ಅವರು ಹೇಳಿದರು.