ಶೋಭಾ ಅವರನ್ನು ಉಡುಪಿ-ಚಿಕ್ಕಮಗಳೂರಿನ ಜನತೆಯೇ ಗೋಬ್ಯಾಕ್ ಅಂತ ಹೇಳಿದ ಮೇಲೆ ಬೆಂಗಳೂರು ಉತ್ತರ ಕ್ಷೇತ್ರದ ಜನ ಯಾಕೆ ಅವರನ್ನು ಸ್ವಾಗತಿಸಿಯಾರು? ಎಂದು ಸೋಮಶೇಖರ್ ಪ್ರಶ್ನಿಸಿದರು. ಕ್ಷೇತ್ರದ ಹಿಂದಿನ ಸಂಸದರಾದ ಡಿಬಿ ಚಂದ್ರೇಗೌಡ ಮತ್ತು ಡಿವಿ ಸದಾನಂದ ಗೌಡ ಅವರ ಹಾಗೆ ಶೋಭಾ ಡಿಗ್ನಿಫೈಡ್ ಆಗಿ ನಡೆದುಕೊಳ್ಳದೆ ಕಾರ್ಯಕರ್ತರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸೋಮಶೇಖರ್ ಹೇಳಿದರು.