ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ

ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ರಾಡಿನಿಂದ ಕುಡುಕ ಹೊಡೆದಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸೋಮಾನಿ ವೃತ್ತದಲ್ಲಿ ನಡೆದಿದೆ. ದಾಂಡೇಲಿ ಟೌನ್ ಶಿಪ್​ನ  ಪ್ಯಾರಸಿಂಗ್ ರಜಪೂತ್ ಬಂಧಿತ ಮದ್ಯ ವ್ಯಸನಿ.