ಗಾಂಧಿಗೆ ರಾಷ್ಟ್ರಪಿತ ಅನ್ನೋಕೆ ಅವರೇನು ದೇಶಕ್ಕೆ ಗಂಡನಾ ಅಂತ ಅಂಬೇಡ್ಕರ್​ ಕೇಳಿದ್ದರು ಎಂದ ಯತ್ನಾಳ್​

ಡಾ. ಬಿಆರ್​ ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರೂ ಎಂಬ ಕಾಂಗ್ರೆಸ್ ಮುಖಂಡ ಅಜ್ಜಂಪಿರ್ ಖಾದ್ರಿ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.