ಸತೀಶ್ ಜಾರಕಿಹೊಳಿ ಮುನಿಸು ಅರ್ಥವಾಗುತ್ತದೆ ಆದರೆ ಲಕ್ಷ್ಮಿ ಮೇಡಂ ಯಾವ ಕಾರಣಕ್ಕೆ ಬಾರದೆ ಹೋದರೋ? ಜಿಲ್ಲೆಯಲ್ಲಿ ಬೇರೆ ಬೇರೆ ರಾಜಕೀಯ ವಿದ್ಯಮಾನಗಳು ಜರುಗುತ್ತಿವೆ. ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಬೆಂಗಳೂರಲ್ಲಿ ಮಂಗಳವಾರ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.