ಅದು ಶಿವಕುಮಾರ್ ಗೆ ಸೇರಿದ ಹಣ ಅಂತ ಹೇಳಲು ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆಯ ಬಾತ್ಮೀದಾರನೇನೂ ಅಲ್ಲ, ಆದರೆ ಕುಮಾರಸ್ವಾಮಿ ಮತ್ತ್ತು ಬಿಜೆಪಿ ನಾಯಕರು ಮಾತಾಡೋದು ಕೇಳುತ್ತಿದ್ದರೆ ಅವರು ಇಲಾಖೆಯ ಪ್ರತಿನಿಧಿಗಳಿರಬಹುದು ಎಂಬ ಅನುಮಾನ ಮೂಡುತ್ತದೆ. ಯಾಕೆಂದರೆ, ತನ್ನನ್ನು ಖಾಯಂ ಆಗಿ ತಿಹಾರ್ ಜೈಲಿನಲ್ಲಿ ಇಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂದು ಶಿವಕುಮಾರ್ ಹೇಳಿದರು