ಇಂದು ಕಾರವಾರದಲ್ಲಿ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಮಾತಾಡಿದ್ದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಏಕವಚನದಲ್ಲಿ ಅವಹೇಳನಕಾರಿ ಸಂಬೋಧಿಸುತ್ತಾ ಮಗನೇ ಅಂತ ಹೇಳಿದ್ದರು. ಸಿದ್ದರಾಮಯ್ಯ ಹೋಗದಿದ್ದರೆ ರಾಮ ಮಂದಿರದ ಉದ್ಘಾಟನೆ ನಿಲ್ಲದು ಅಂತ ಹೇಳುವಾಗ ಹೆಗಡೆ ಹಾಗೆ ಮಾತಾಡಿದ್ದರು.