ಅವನನ್ನು ಕೊಂದಿದ್ದು ಯಾರು ಅಂತ ತನಗೆ ಗೊತ್ತಿಲ್ಲ, ಅದರೆ ಜಗ ಎನ್ನನುವವನು ಮಾತ್ರ ತನ್ನ ಕುಟುಂಬದೊಂದಿಗೆ ಆತ್ಮೀಯವಾಗಿದ್ದ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ಮನೆಯೊಳಗೆ ನೀವು ಕಾವಲು ಮತ್ತು ಮನೆ ಹೊರಗಡೆ ನಾನು ಕಾವಲು ಎಂದು ಹೇಳುತ್ತಿದ್ದ. ಆದರೆ, ಅವನಿಗೆ ಇತ್ತೀಚಿಗೆ ಬಹಳ ದುಡ್ಡು ಬಂದಿತ್ತು ಅಂತ ತನ್ನ ಮಗ ಹೇಳುತ್ತಿದ್ದ ಎಂದು ವಿಜಯಲಕ್ಷ್ಮಿ ಹೇಳುತ್ತಾರೆ.