ನೂರಿನ್ನೂರು ರುಪಾಯಿ ಟೋಲ್ ಕಟ್ಟಲಾಗದ ಮೂರ್ತಿ ಎನ್ನುವವನಿಗೆ ಐಷಾರಾಮಿ ಕಾರು ಬೇರೆ ಕೇಡು. ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂರ್ತಿಗಾಗಿ ತಲಾಶ್ ನಡೆದಿದೆ. ದಕ್ಷ ಪೊಲೀಸ್ ಆಧಿಕಾರಿ ಅಲೋಕ್ ಕುಮಾರ್ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿಯಾಗಿ ಅಲೋಕ್ ಕುಮಾರ್ ಮುಂದುವರಿದ್ದರೆ ಮೂರ್ತಿಯನ್ನು ಹೆಡೆಮುರಿ ಕಟ್ಟಿ ಠಾಣೆಗೆ ಎಳೆತಂದಿರುತ್ತಿದ್ದರು.