ವೇದಿಕೆ ಮೇಲೆ ನಿಂತು ಭಾಷಣ ಮಾಡುವಾಗ ಮುಖ್ಯಮಂತ್ರಿಯವರು ಮಹಿಳೆಯರ ಹಕ್ಕು, ಸಮಾನತೆ ಮತ್ತು ಸಬಲೀಕರಣದ ಬಗ್ಗೆ ಮಾತಾಡುತ್ತಾರೆ, ಹೃದ್ರೋಗಿಯಾಗಿರುವ ಗಂಡ ಮತ್ತು ಮಕ್ಕಳೊಡನೆ ಬಾಡಿಗೆ ಮನೆಯಲ್ಲಿ ಬೀಡಿ ಕಟ್ಟಿಕೊಂಡು ಬದುಕು ನಿರ್ವಹಣೆ ಮಾಡುತ್ತಿರುವ ತನಗೆ ಒಂದು ಮನೆಯನ್ಯಾಕೆ ಸಿಎಂ ಅವರು ಕಲ್ಪಿಸಿಕೊಡಬಾರದು ಎಂದು ರಬಿಯಾ ಪ್ರಶ್ನಿಸುತ್ತಾರೆ.