ಅಜಿತ್ ಪವಾರ್ ಈಗ ಮಹಾರಾಷ್ಟ್ರ ಶಿವಸೇನೆ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರೋ ಅಂಶ ಅವರು ಮರೆತುಬಿಟ್ಟರು ಅನಿಸುತ್ತದೆ! ಅಧಿಕಾರಕ್ಕೆ ಬರುವ ಮೊದಲು ಗ್ಯಾರಂಟಿ, ಆಶ್ವಸನೆಗಳನ್ನು ನೀಡಿ ಈಗ ಈಡೇರಿಸದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.