ಮಾಜಿ ಸಚಿವ ಬಿ ನಾಗೇಂದ್ರ

ಜೈಲಿನಲ್ಲಿದ್ದಾಗ ಈಡಿ ಅಧಿಕಾರಿಗಳು ವಾಲ್ಮೀಕಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಇಲ್ಲವೇ ಉಪ ಮುಖ್ಯ,ಮಂತ್ರಿಯ ಹೆಸರು ಹೇಳುವಂತೆ ಒತ್ತಾಯಿಸಿದ್ದು ನಿಜ, ಅದನ್ನು ಸಿದ್ದರಾಮಯ್ಯನವರಿಗೆ ಹೇಳಿದ್ಧೇನೆ, ಮುದೊಂದು ದಿನ ಈ ಪ್ರಕರಣದಿಂದ ಖಲಾಸೆಯಾಗುತ್ತೇನೆ ಎಂದು ನಾಗೇಂದ್ರ ಹೇಳಿದರು.