ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್

ಯಾಕೆ ಬಂದರು, ಒಳಗಡೆ ಏನು ನಡೆಯಿತು ಅಂತ ನಿಖರವಾಗಿ ಗೊತ್ತಾಗಿಲ್ಲ. ಯಾಕೆ ಸರ್ ಆಚೆ ಬಂದಿದ್ದು ಅಂತ ಮಾಧ್ಯಮದವರು ಕೇಳಿದಾಗ ಚಹಾ ಕುಡಿಯುವ ಅಂತ ಬಂದಿದ್ದೀವಿ ಅನ್ನುತ್ತಾರೆ. ಅಲ್ಲಾ ಸಾರ್ ಇಲ್ಲೇ ಹೋಟೆಲ್ ನಲ್ಲಿ ಕುಡಿಯಬಹುದಿತ್ತಲ್ಲ ಅಂದಾಗ, ಇಲ್ಲಿ ಟೀ ಬಹಳ ದುಬಾರಿ ನಮ್ಮಂಥ ಬಡವರು ಅಫೋರ್ಡ್ ಮಾಡಕ್ಕಾಗಲ್ಲ ಅನ್ನುತ್ತಾರೆ.