ತೆಂಗಿನಕಾಯಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರ ಹಣ್ಣು ಎಂದು ಪರಿಗಣಿಸಲಾಗುತ್ತದೆ ಮತ್ತು ದೇವರು ಮತ್ತು ದೇವತೆಗಳ ಆಶೀರ್ವಾದವನ್ನು ಪಡೆಯಲು ಪ್ರತಿ ಶುಭ ಕಾರ್ಯದಲ್ಲಿ ಅದನ್ನು ಒಡೆಯಲಾಗುತ್ತದೆ. ತೆಂಗಿನಕಾಯಿ ಒಡೆಯಲು ಕಾರಣಗಳೇನು? ತಿಳಿದುಕೊಳ್ಳಿ ಬಸವರಾಜ ಗುರೂಜಿ ಅವರಿಂದ...