Devanahalli : ಸುಡಾನ್​ನಲ್ಲಿ ಸಿಲುಕಿದ್ದವರಿಗಾಗಿ ಆಪರೇಷನ್ ‘ಕಾವೇರಿ’ ಸಕ್ಸಸ್.. ಕನ್ನಡಿಗರು ಏರ್​ಲಿಫ್ಟ್

ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ಸು ಕರೆತರುವುದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ನಡುವೆ ಟ್ವೀಟ್ ಯುದ್ಧ ನಡೆದಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.