ಮೃತನ ಕುಟುಂಬಸ್ಥರು ಕೇಳುವ ಕೆಲ ಪ್ರಶ್ನೆಗಳಿಗೆ ಅಸ್ಪತ್ರೆಯವರು ಉತ್ತರಿಸಬೇಕಿದೆ. ವಿಕ್ಟೋರಿಯ ಆಸ್ಪತ್ರೆ ಅಂತ ಹೇಳಿದ್ದರೂ ಅಂಬ್ಯುಲೆನ್ಸ್ ನವನು ಪ್ರಕ್ರಿಯೆ ಆಸ್ಪತ್ರೆಗೆ ರವಿಕಿರಣ್ನನ್ನು ಯಾಕೆ ತಂದ? ಪ್ರಕ್ರಿಯೆ ಆಸ್ಪತ್ರೆಯವರು ಯಾಕೆ ಯಾರನ್ನೂ ನೋಡಲು ಬಿಡಲಿಲ್ಲ ಮತ್ತು ನೀಡಿದ ಚಿಕಿತ್ಸೆ ಏನು? ದುಡ್ಡು ಪಾವತಿಸುವವರೆಗೆ ದೇಹವನ್ನು ಯಾಕೆ ತಮ್ಮಲ್ಲಿಟ್ಟುಕೊಂಡಿದ್ದರು. ಅವನು ಬದುಕಲಾರ ಅಂತ ಗೊತ್ತಿದ್ದರೆ ಅಡ್ಮಿಟ್ ಮಾಡಿಕೊಂಡಿದ್ಯಾಕೆ?