ಪಾರ್ಥೀವ ಶರೀರ ಸಾಗಿಸುವಾಗ ಶಾಂತಿವಾಹನವನ್ನು ತಳ್ಳಿದರೂ ಸ್ಟಾರ್ಟ್ ಆಗದ ಕಾರಣ ಅದನ್ನು ತಳ್ಳಿದ ಕುಟುಂಬದ ಸದಸ್ಯರು ನಗರಸಭೆ ವಿರುದ್ಧ ಆಕ್ರೋಶ ವ್ಕಕ್ತಪಡಿಸುತ್ತಿದ್ದಾರೆ.