ಮುಖ್ಯಮಂತ್ರಿ ಸಿದ್ದರಾಮಯ್ಯ,

ಹೆಚ್ಚುವರಿ ಡಿಸಿಎಂಗಳ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ಕೊಡೋದನ್ನು ನಿಲ್ಲಿಸು ಅಂತ ಸಿದ್ದರಾಮಯ್ಯ ಅವರು ರಾಜಣ್ಣಗೆ ಪೋನಲ್ಲಿ ಹೇಳಿದ್ದಾರೆ ಅಂತ ಎರಡು ದಿನಗಳ ಹಿಂದೆ ಸುದ್ದಿ ತೇಲಿಬಂದಿತ್ತು. ಆದರೆ, ಇವತ್ತು ಇವರಿಬ್ಬರ ನಡುವೆ ಸಂವಾದ ನೋಡಿದರೆ ಮುಖ್ಯಮಂತ್ರಿಯವರು ಹಾಗೆ ಹೇಳಿರಬಹುದಾ ಅಂತ ಸಂಶಯ ಹುಟ್ಟುತ್ತೆ!