ಜೆಡಿಎಸ್ ಪಕ್ಷ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿರದ ಕಾರಣ ಕೋರ್ ಕಮಿಟಿಯು ಇದೇ ತಿಂಗಳು ಕಲಬುರಗಿ, ಹೊಸಪೇಟೆ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ಒಂದೊಂದು ಸಭೆ ನಡೆಸಲಿದೆಯೆಂದು ಶಾಸಕ ಹೇಳಿದರು. ಹೆಚ್ ಡಿ ದೇವೇಗೌಡರು ಕಟ್ಟಿರುವ ಪ್ರಾದೇಶಿಕ ಪಕ್ಷದ ಮೇಲೆ ಜನಕ್ಕೆ ವಿಶ್ವಾಸವಿದೆ ಎಂದು ಜಿಟಿ ದೇವೇಗೌಡ ಹೇಳಿದರು.