ಮೈತ್ರಿ ಬಗ್ಗೆ ಮಾತಾಡುವಾಗ ಪಕ್ಷದ ವರಿಷ್ಠರು ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯದ ಯಾವ ನಾಯಕನನ್ನೂ ಗಣನೆಗೆ ತೆಗೆದಿಕೊಂಡಿಲ್ಲ. ಹಿಂದೆ, ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೇ ಹೋದಾಗ ಜೆಡಿಎಸ್ ಪಕ್ಷದ ನಾಯಕರನ್ನು ವಚನ ಭ್ರಷ್ಟರು ಅಂತ ಕರೆದು ಈಗ ಮೈತ್ರಿಗೆ ಮುಂದಾದರೆ ಹೇಗೆ ಎಂದು ರೇಣುಕಾಚಾರ್ಯ ಹೇಳಿದರು.