ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿರುವುದರಲ್ಲಿ ಪಾಯಿಂಟ್ ಇರೋದು ಗೊತ್ತಾಗುತ್ತದೆ. ರಾಜ್ಯಪಾಲರು ಈಗ ದ್ವಂದ್ವದಲ್ಲಿರಬಹುದು. ಒಂದು ಪಕ್ಷ ರಾಜ್ಯಪಾಲರು ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೆ, ಕೇಂದ್ರ ಸಚಿವನಿಗೆ ಸಂಕಷ್ಟ ಎದುರಾಗಬಹುದು, ಯಾಕೆಂದರೆ ಅವರ ವಿರುದ್ಧ ಎಸ್ಐಟಿ ಚಾರ್ಜ್​​ಶೀಟ್ ಸಲ್ಲಿಸಿದೆ, ದೂರಲ್ಲ.