ಕೃಷಿ ಸಚಿವ ಎನ್ ಚಲುವರಾಯಸ್ವಾಮಿ

ಸರ್ಕಾರ ನಡೆಸುತ್ತಿರುವ ತಾವು ಪೆನ್ ಡ್ರೈವ್ ಗಳನ್ನು ಹಿಡಿದು ಬೀದಿಯಲ್ಲಿ ನಾಟಕ ಮಾಡಲು ಬರಲ್ಲ, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ, ಆಯೋಗದ ತನಿಖೆ ಮುಗಿದ ಬಳಿಕ ಯಾರು ತಪ್ಪಿತಸ್ಥರು ಯಾರು ನಿರ್ದೋಷಿಗಳು ಅನ್ನೋದು ಬಯಲಾಗುತ್ತದೆ, ಒಂದೆರಡು ತಿಂಗಳುವರೆಗೆ ಕಾದುನೋಡಿ ಎಂದು ಚಲುವರಾಯಸ್ವಾಮಿ ಮಾರ್ಮಿಕವಾಗಿ ಹೇಳಿದರು.