ಮಾಜಿ ಸಚಿವ ಬಿ ಶ್ರೀರಾಮುಲು

ಲೋಕಸಭಾ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಪರಿಶಿಷ್ಟ ಜನಾಂಗದ ಕ್ಷೇತ್ರದಿಂದ ಬಿಜೆಪಿಗೆ ಮತ್ತು ತನಗೆ ಅನ್ಯಾಯವಾಯಿತು ಎಂಬ ಅಂಶವನ್ನು ಮನಗಂಡು ಮತದಾರರು ಪಶ್ಚಾತ್ತಾಪ ಪಡುತ್ತಿದ್ದಾರೆ, ಹಾಗಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿ ಬಂಗಾರು ಹಣಮಂತ ಗೆಲ್ಲೋದು ಶತಸಿದ್ಧ ಅಂತ ಶ್ರೀರಾಮುಲು ಹೇಳಿದರು.