Karnataka Assembly Session: ಯತ್ನಾಳ್ ಪ್ರತಿ ಮಾತಿಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದ ಜಮೀರ್ ಅಹ್ಮದ್, ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಿನಿಂದಲೂ ಜಾರಿಯಲ್ಲಿವೆ, ಆದರೆ ಅಗಲೂ ಶಾಸಕರಾಗಿದ್ದ ಯತ್ನಾಳ್ ಯಾಕೆ ಈಗ ಕೇಳುತ್ತಿರುವ ಪ್ರಶ್ನೆಗಳನ್ನು ಎತ್ತಲಿಲ್ಲ? ಸಿದ್ದರಾಮಯ್ಯ ವಿಜಯಪುರದ ರಿವ್ಯೂ ಮೀಟಿಂಗಲ್ಲಿ ಒತ್ತುವರಿ ಅಗಿರುವ ವಕ್ಫ್ ಆಸಸ್ತಿಗಳನ್ನು ತೆರವು ಮಾಡಿಸಲಷ್ಟೇ ಸೂಚನೆ ನೀಡಿದ್ದರು ಎಂದು ಹೇಳಿದರು.