ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ನಲ್ಲಿ ಖಾಸಗಿ ಬಸ್ನಲ್ಲಿ ಸೀಟು ಸಿಗದ ಕಾರಣ ವೃದ್ಧ ವ್ಯಕ್ತಿಯೊಬ್ಬರು ಬಸ್ನ ಮುಂದೆ ಮಲಗಿ ಪ್ರತಿಭಟಿಸಿದ ಘಟನೆ ನಡೆದಿದೆ. ಬಸ್ನಲ್ಲಿ ಸೀಟು ಖಾಲಿಯಾಗಿದ್ದರೂ ಕೊಡದೆ ಇರುವ ಕಾರಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅವರಿಗೆ ಸೀಟು ನೀಡಿದಾಗ ಅವರು ಎದ್ದು ಬಂದಿದ್ದಾರೆ.