ನೇಹಾ ಹಿರೇಮಠ ಪ್ರಕರಣವನ್ನು ಸಿಐಡಿ ಒಪ್ಪಿಸಿರುವ ರಾಜ್ಯ ಸರ್ಕಾರ ತನಿಖೆಯನ್ನು ಹಳ್ಳಹಿಡಿಸುವ ಪ್ರಯತ್ನ ಮಾಡಿ, ಫಯಾಜ್ ಏನಾದರೂ ಜೈಲಿಂದ ಹೊರಬಂದರೆ ತಾವೇ ಅವನನ್ನು ಶಿಕ್ಷೆಗೊಳಪಡಿಸುವುದಾಗಿ ಹೇಳಿದ ಮುತಾಲಿಕ್ ಅದಕ್ಕಾಗಿ ತಮಗೆ ಜೈಲು ಶಿಕ್ಷೆಗೂ ಸಿದ್ದರಿರುವುದಾಗಿ ಹೇಳಿದರು.