ದುರ್ಮರಕ್ಕೀಡಾದ ಯುವಕರ ಕುಟುಂಬಗಳಿಗೆ ಸರ್ಕಾರದಿಂದ ಏನಾದರೂ ಪರಿಹಾರ ಸಿಗಬಹುದೇ? ಪ್ರಾಣ ಕಳೆದುಕೊಂಡವರು ಮತ್ತು ಗಾಯಗೊಂಡವರು ಪರಿಶಿಷ್ಟ ವರ್ಗದ ಕಡುಬಡತನದ ಕುಟುಂಬಗಳಿಂದ ಬಂದವರು ಎಂದು ಹೇಳುವ ಸಚಿವ ಪಾಟೀಲ್, ಪರಿಹಾರದ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸುತ್ತೇನೆ ಅನ್ನುತ್ತಾರೆ.