ಇಷ್ಟಕ್ಕೂ ಕಾಂಗ್ರೆಸ್ ನಾಯಕರು ಅರೋಪಿಸುತ್ತಿರುವ ಬಿಜೆಪಿ ಸರ್ಕಾರd ಹಗರಣಗಳನ್ನು ಮುಖ್ಯಮಂತ್ರಿ ಹೇಳಿದ ಹಾಗೆ ತನಿಖೆಗೆ ಒಪ್ಪಿಸಲಾಗುತ್ತದೆಯೇ ಅಥವಾ ಬಟ್ಟೆಹಾವು ತೋರಿಸಿ ಬಿಜೆಪಿ ನಾಯಕರನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆಯೇ? ಬಾಯ್ಮುಚ್ಚಿಕೊಂಡಿದ್ದರೆ ಸರಿ, ಇಲ್ಲಾಂದ್ರೆ ನೋಡಿ ಮತ್ತೇ.....