ಕೆ ಎಸ್ ಈಶ್ವರಪ್ಪ, ಬಿಜೆಪಿ ನಾಯಕ

ಮನೆಯಲ್ಲಿ ಎಲ್ಲರಿಗಿಂತ ಚಿಕ್ಕ ಮಗು ಹಟ ಮಾಡಿದಾಗ ಸರಿದಾರಿಗೆ ತರಲು ರಮಿಸುತ್ತಾರೆ, ಗದರುತ್ತಾರೆ, ಕೊನೆಗೆ ಸಿಟ್ಟುಮಾಡುತ್ತಾರೆ. ಆದರೆ ಮಗುವನ್ನು ಮಾತ್ರ ಮನೆಯಿಂದ ಯಾವತ್ತೂ ಹೊರಹಾಕಲ್ಲ ಎಂದು ಈಶ್ವರಪ್ಪ ಹೇಳಿದರು. ಯತ್ನಾಳ್ ಅಂಥವರು ಎಲ್ಲ ಕಡೆ ಇರುತ್ತಾರೆ, ಅವರನ್ನು ಜೀರ್ಣಿಸಿಕೊಳ್ಳುವ ಶಕ್ತಿ ತಮ್ಮ ಪಕ್ಷಕ್ಕಿದೆ ಎಂದು ಅವರು ಹೇಳಿದರು.