ದೇಶದಲ್ಲಿರುವ ಬಡವರ ಮತ್ತು ಮಧ್ಯಮ ವರ್ಗದವರ ಏಳ್ಗೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ನಲ್ಲಿ ಕೆಲ ಹೊಸ ಘೋಷನೆಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಲ್ಲಿನ ಕೆಲ ಅಂಶಗಳನ್ನು ಅಶೋಕ ಉಲ್ಲೇಖಿಸಿ ಶ್ಲಾಘಿಸಿದರು.