ಹೆಚ್ ಡಿ ಕುಮಾರಸ್ವಾಮಿ

ಅವನು ಋಣ ತೀರಿಸುವ ಅಗತ್ಯವಿಲ್ಲ, ಕಳೆದ ಲೋಕ ಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸದ್ದ ದೇವೇಗೌಡರಿಗೆ ಇವರೆಲ್ಲ ಹೇಗೆ ಋಣ ತೀರಿಸಿದರು ಅಂತ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರ ಹೆಸರು ಹೇಳಿಕೊಂಡು ಬೆಳೆದ ಅವನಿಗೆ ದುರಹಂಕಾರ ತಲೆಗೇರಿದೆ, ಆದರೆ ಕಾಲ ಒಂದೇ ತೆರನಾಗಿರಲ್ಲ, ದೇವೇಗೌಡರ ಮಕ್ಕಳು ಇನ್ನು ಬದುಕಿದ್ದಾರೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.