ಮೋಸಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್, ಚುನಾವಣೆ ಸಮಯದಲ್ಲಿ ಶ್ರೀನಿವಾಸ್ ಮತ್ತು ವಾಸು ಅವರಿಗೆ ಮಂತ್ರಿ ಮಾಡುವ ಆಸೆ ತೋರಿಸಿ ಜೆಡಿಎಸ್ ನಿಂದ ಸೆಳೆದುಕೊಂಡರು, ಇಬ್ಬರಿಗೂ ಭ್ರಮನರಸನವಾಗಿದೆ., ವಾಸು ಮಂತ್ರಿ ಸ್ಥಾನವನ್ನೇನೂ ಕೇಳಿರಲಿಲ್ಲ, ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಕಾದಿದೆ ಎಂದು ಸುರೇಶ್ ಗೌಡ ಹೇಳಿದರು.