ಖರ್ಗೆ ಅವರಿಗೆ ಹಿಂದೂ ವಿರೋಧಿ ಹೇಳಿಕೆ ನೀಡುವುದು ಬಿಟ್ಟರೆ ಬೇರೇನೋ ಗೊತ್ತಿದ್ದಂತಿಲ್ಲ ಅವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳಾಗುತ್ತಿವೆ ಮತ್ತು ಕೊಲೆಗಳೂ ನಡೆಯುತ್ತಿವೆ. ತಮಗೆ ನೀಡಿರುವ ದೊಡ್ಡ ಜವಾಬ್ದಾರಿಯನ್ನು ಬಿಟ್ಟು ಖರ್ಗೆ ಬೇರೆಲ್ಲ ಮಾಡುತ್ತಾರೆ ಎಂದು ಬಸನಗೌಡ ಪಾಟೀಲ್ ಹೇಳಿದರು.