ಡಾ ಸಿಎನ್ ಅಶ್ವಥ್ ನಾರಾಯಣ

ಕಂಡೀಷನ್ ಹೇರದೆಯೇ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದರೂ 20,000 ಕೋಟಿ ರೂ. ಹೊರೆ ಮಾತ್ರ ಬೊಕ್ಕಸದ ಮೇಲೆ ಬೀಳುತ್ತದೆ ಅಂತ ಬಿಜೆಪಿ ಹೇಳಿದರೂ ಕಾಂಗ್ರೆಸ್ ಸರ್ಕಾರ ಆ ಮಾತನ್ನು ಕಡೆಗಣಿಸಿತು ಎಂದು ಶಾಸಕ ಹೇಳಿದರು.