Karnataka Budget Session: ಅದೇ ಸಮಯಕ್ಕೆ ತುಮಕೂರು ಶಾಸಕ ಜ್ಯೋತಿ ಗಣೇಶ್ ಯಾರೊಂದಿಗೋ ಮಾತಾಡುತ್ತಿರುವುದನ್ನು ಶಿವಕುಮಾರ್ ಗಮನಿಸುತ್ತಾರೆ. ರೀ ತುಮಕೂರು.. ಗಣೇಶ್ ಉತ್ತರ ಬೇಡ್ವಾ? ನಮ್ಮ ಬಸವರಾಜು ಮಗ ಬಹಳ ಆಸಕ್ತಿ ತೋರಿಸ್ತಿಯಾ ಅನ್ಕೊಂಡ್ರೆ, ಅಂತ ಹೇಳಿದಾಗ ಅವರ ಬಲಭಾಗದಲ್ಲಿದ್ದ ಶಾಸಕರೊಬ್ಬರು ಏನೋ ಹೇಳುತ್ತಾರೆ.