ರಾಹುಲ್ ಗಾಂಧಿಯವರು ಇಲ್ಲಿಗೆ ಬಂದಿರುವ ಕಾರಣವೂ ಅದೇ, ಮಂಡ್ಯದಲ್ಲಿ ಗೆದ್ದರೆ ಇಂಡಿಯದಲ್ಲೂ ಗೆಲ್ಲುತ್ತೇನೆ ಎಂಬ ಅಚಲ ವಿಶ್ವಾಸ ಅವರು ಇಟ್ಟುಕೊಂಡು ಇಲ್ಲಿಗೆ ಬಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಮಂಡ್ಯದ ಕಾಂಗ್ರೆಸ್ ಪಕ್ಷದ ಎದುರಾಳಿಯ ಬಗ್ಗೆ ಮಾತಾಡಲ್ಲ ಯಾಕೆಂದರೆ ಅಭ್ಯರ್ಥಿಯಿಂದಾಗಲೀ ಅಥವಾ ಕಾಂಗ್ರೆಸ್ ನೆರವನಿಂದ ಪ್ರಧಾನಿಯಾದ ಅವರ ತಂದೆಯಿಂದಾಗಲೀ ಮಂಡ್ಯಗೆ ಯಾವುದೇ ಸಹಾಯವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.