ಸಿಎಂ ಸಿದ್ದರಾಮಯ್ಯ ಭಾಷಣ

ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ಕೆಹೆಚ್ ಪಾಟೀಲ್ 1973ರಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ದೇವರಾಜ ಅರಸು ಭಾಗವಹಿಸಿದ್ದರು. ಈಗ ಅವರ ಮಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಿದ್ದು, ಅರಸು ಮತ್ತು ತಾವು ಮೈಸೂರು ಜಿಲ್ಲೆಯರೆನ್ನುವುದು ಮತ್ತೊಂದು ಕಾಕತಾಳೀಯ ಎಂದರು.