ಹೆಚ್ ವಿಶ್ವನಾಥ್

ದೇಶದಾದ್ಯಾಂತ ಹಬ್ಬಿರುವ ಹಲವಾರು ಕುರುಬ ನಾಯಕರು ಸೇರಿದಂತೆ ಎರಡು ಲಕ್ಷಕ್ಕೂ ಹೆಚ್ಚಿನ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವನಾಥ್ ಹೇಳಿದರು. ಸಿದ್ದರಾಮಯ್ಯರಲ್ಲಿ ಪ್ರಧಾನ ಮಂತ್ರಿಯಾಗುವ ಯೋಗ್ಯತೆ, ಕ್ಷಮತೆ, ಮುತ್ಸದ್ದಿತನ ಮತ್ತ್ತು ಎಲ್ಲಕ್ಕೂ ಮಿಗಿಲಾಗಿ ರಾಜಕೀಯ ಅನುಭವ ಇದೆ ಎಂದು ಅವರು ಹೇಳಿದರು.