ಡಿಕೆ ಸುರೇಶ್ ಪತ್ರಿಕಾ ಗೋಷ್ಟಿ

ಜೆಡಿಎಸ್ ಅಗ್ರ ನಾಯಕರು ಪಕ್ಷದ ದ್ಯೇಯವಾಗಿದ್ದ ಜಾತ್ಯಾತೀತ ಅಂಶವನ್ನು ಗಾಳಿಗೆ ತೂರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ತೀವ್ರ ನಿರಾಶರಾಗಿರುವ ಅಶ್ವಥ್ ಮತ್ತು ಅವರ ಸಂಗಡಿಗರಾದ ಕರಿಯಪ್ಪ, ಜಬಿ, ಜಿಯಾ, ಮುಕ್ರಮ್ ಮೊದಲಾದವರು ಗಾಂಧಿ ಜಯಂತಿಯಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲಿರುವರೆಂದು ಸುರೇಶ್ ಹೇಳಿದರು.