ತಾವು ಸಂಸದನಾಗಿ, ರಾಜ್ಯದಲ್ಲಿ ಮಂತ್ರಿಯಾಗಿ ಜನ ನೆನಪಿಟ್ಟುಕೊಳ್ಳುವ ಸಾಧನೆ ಮಾಡಿದ್ದೇನೆಂದು ಹೇಳುವ ವಿಶ್ವನಾಥ್, ಶಾಲಾ ಮಕ್ಕಳಿಗಾಗಿ ತಾವು ಆರಂಭಿಸಿದ ಮಧ್ಯಾಹ್ನದ ಬಿಸಿಯೂಟ ಯೋಜೆನೆಯಿಂದ 84 ಲಕ್ಷ ಶಾಲಾ ಮಕ್ಕಳಿಗೆ ಪ್ರಯೋಜನವಾಗುತ್ತಿದೆ, ಶಾಲೆಗಳಲ್ಲಿ ತಾವು ಕಟ್ಟಿಸಿದ ಶೌಚಾಲಯಗಳನ್ನು ದುರಸ್ತಿ ಮಾಡಿಸಿಕೊಳ್ಳುವುದು ಕೂಡ ನಂತರದ ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂದರು.