ದರ್ಶನ್ ಧ್ರುವನಾರಾಯಣ, ಶಾಸಕ

0 seconds of 4 minutes, 25 secondsVolume 0%
Press shift question mark to access a list of keyboard shortcuts
00:00
04:25
04:25
 

ಬೇರೆ ಬೇರೆ ಗ್ರಾಮಗಳ ಜನರ ಜೊತೆ ಶಾಸಕ ಮಾತಾಡಿದರು ಮತ್ತು ಹುಲಿದಾಳಿಯಲ್ಲಿ ಪ್ರಾಣಿಗಳನ್ನು ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಬಳಿಕ ಅವರು ಸಂಬಂಧಪಟ್ಟ ಅರಣ್ಯಾಧಿಕಾರಿಗಳೊಂದಿಗೆ ಮಾತಾಡಿ ದೊಡ್ಡ ಅನಾಹುತಗಳು ಸಂಭವಿಸುವ ಮೊದಲು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಾಕೀತು ಮಾಡಿದರು.