ಕುಮಾರ ಬಂಗಾರಪ್ಪ ಸುದ್ದಿಗೋಷ್ಠಿ

ಯತ್ನಾಳ್ ಒಬ್ಬ ಹಿರಿಯ ರಾಜಕಾರಣಿ, ತಮ್ಮ ಸಮರ್ಥನೆ ಮಾಡಿಕೊಳ್ಳುವುದು ಅವರಿಗೆ ಗೊತ್ತಿದೆ, ಅವರು ನಮ್ಮೆಲ್ಲರಿಗೆ ಈಗ ಸ್ನೇಹಿತ, ಅವರು ಹೊಸ ಪಕ್ಷ ಕಟ್ಟುವ ಬಗ್ಗೆ ಮತಾಡಿಲ್ಲ, ವಿಜಯದಶಮಿವರೆಗೆ ರಾಜ್ಯದೆಲ್ಲೆಡೆ ಸುತ್ತಿ ಜನಾಭಿಪ್ರಾಯ ಸಂಗ್ರಹಿಸುವ ಮಾತಾಡಿದ್ದಾರೆ, ಅವರೇನಾದರೂ ಹೊಸ ಪಕ್ಷ ಕಟ್ಟಿದರೆ ತಾವ್ಯಾರೂ ಅವರ ಜೊತೆ ಹೋಗಲ್ಲ ಎಂದು ಕುಮಾರ ಬಂಗಾರಪ್ಪ ಹೇಳಿದರು.