ಚಿತ್ರದುರ್ಗದಲ್ಲಿ ಸಿದ್ದರಾಮಯ್ಯ

ಅಲ್ಲಿದ್ದ ಸುಮಾರು 20 ಕಾರ್ಯಕರ್ತರಿಗೆ ಸಿದ್ದರಾಮಯ್ಯ ಜೊತೆ ಕೆಮೆರಾದ ಫ್ರೇಮ್ ನಲ್ಲಿ ಬರುವ ಉಮೇದಿ. ಅವರೊಂದಿಗೆ ನಡೆಯುವುದು ಒಂದು ಸಾಧನೆ, ಗೌರವ ಎಂಬಂತೆ ಕಾರ್ಯಕರ್ತರು ವರ್ತಿಸುವುದು ನಿಚ್ಚಳವಾಗಿ ಗೊತ್ತಾಗುತ್ತದೆ. ಪ್ರಾಯಶ: ಸಿದ್ದರಾಮಯ್ಯ ಇದನ್ನೆಲ್ಲ ಇಷ್ಟಪಡುತ್ತಾರೆ. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿ ವರ್ಗಕ್ಕೆ ಏನೂ ಮಾಡಲಾಗದ ಸ್ಥಿತಿ, ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತರೊಂದಿಗೆ ಯಾರು ತಾನೇ ವೈಮನಸ್ಸು ಕಟ್ಟಿಕೊಳ್ಳಲು ಇಷ್ಟಪಟ್ಟಾರು?