ಗೃಹ ಸಚಿವ ಜಿ ಪರಮೇಶ್ವರ್

ಇದು ಕೇವಲ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಕರಣ, ಮೀಸಲಾತಿ ಹೋರಾಟದೊಂದಿಗೆ ಯಾವುದೇ ಸಂಬಂಧವಿಲ್ಲ, ಕಾನೂನು ಉಲ್ಲಂಘಿಸಬಾರದೆಂದು ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು, ಪ್ರತಿಭಟನೆಕಾರರನ್ನು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬಿಟ್ಟಿದ್ದರೆ ಅದು ಬೇರೆ ಪ್ರತಿಭಟನೆಗಳಿಗೂ ಪರಂಪರೆಯಾಗಿ ಬಿಡುತಿತ್ತು, ಅವರು ಮುನ್ನುಗ್ಗದ ಹಾಗೆ ತಡೆಯಲು ಲಘು ಲಾಠಿ ಪ್ರಹಾರ ಮಾಡಲಾಯಿತು ಎಂದು ಪರಮೇಶ್ವರ್ ಹೇಳಿದರು.