ನಾಳೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಕೊನೆಗೊಳ್ಳುತ್ತದೆ. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಮಾಧಾನ ಇನ್ನೂ ಕೊನೆಗೊಂಡಿಲ್ಲ. ಅಧಿವೇಶನದಲ್ಲಿ ಅವರು ಹೆಚ್ಚುಕಡಿಮೆ ಪ್ರತಿದಿನ ಅಶೋಕ, ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಟೀಕಿಸುತ್ತಾ ಮಾತಾಡಿದ್ದಾರೆ. ಸದನದ ಹೊರಗೆ ಅವರ ವರಾತ ಮತ್ತಷ್ಟು ಜೋರಾಗಿರುತ್ತದೆ. ರಾಜ್ಯಾಧ್ಯಕ್ಷರಿಗೆ ಕನಿಷ್ಟ ಒಂದು ನೋಟೀಸ್ ಕೊಡುವುದೂ ಆಗುತ್ತಿಲ್ಲವೇ?