ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ

ಯಡಿಯೂರಪ್ಪನವರ ಸಹಿಯನ್ನು ವಿಜಯೇಂದ್ರ ಫೋರ್ಜರಿ ಮಾಡಿದ್ದಾರೆಂದು ಬಸನಗೌಡ ಯತ್ನಾಳ್ ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ, ಯತ್ನಾಳ್ ಬಂಡವಾಳ ತನಗೆಲ್ಲ ಗೊತ್ತಿದೆ ಎನ್ನುವ ರೇಣುಕಾಚಾರ್ಯ ಬಸ್, ಟಿಕೆಟ್ ಅಂತ ಏನೋ ಹೇಳುತ್ತಾರೆ. ಯತ್ನಾಳ್ ಅವರಿಂದ ನಡೆದಿರುವ ಅವ್ಯವಹಾರಗಳ ಬಗ್ಗೆ ಹೇಳಿ ಸರ್ ಅಂತ ಕೇಳಿದಾಗ, ಈಗಲ್ಲ ಸಮಯ ಬಂದಾಗ ಹೇಳುತ್ತೇನೆ ಅನ್ನುತ್ತಾರೆ.