ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ಅಮಾಯಕರ ಪ್ರಾಣ ತೆಗೆದಿರುವ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಬೇಕು, ನನ್ನ ಹಣೆಯಿಂದ ಬೆವರು ಇಳಿಯುತ್ತಿರುವ ಸ್ಥಿತಿಯನ್ನು ಅವರೂ ಎದುರಿಸಬೇಕು, ಭಾರತೀಯರನ್ನು ಮುಟ್ಟುವ ಮೊದಲು ಅವರು ಹತ್ತು ಸಲ ಯೋಚಿಸಬೇಕು, ಎಲ್ಲ ಭಯೋತ್ಪಾದಕರ ಹುಟ್ಟಡಗಿಸಬೇಕು ಎಂದು ಪಲ್ಲವಿ ಹೇಳುತ್ತಾರೆ.